ಭಾನುವಾರ, ಸೆಪ್ಟೆಂಬರ್ 21, 2014

ಯುಗಾದಿ 2014

ಜಯಿಸಲಿ ಧರ್ಮ ಎಂದಿನಂತೆ
ಭಾರತಿಯ ನಯನ ಅರಳಲಿ
ಕಾಣಲಿ ಹೊನ್ನ ಕಮಲದಂತೆ
ಒಮ್ಮನಸ್ಸಿನ ಒಗ್ಗಟ್ಟು ಜಯ ತರಲಿ

ಆದಿ ಕಾಲದಿ ನಡೆದು ಬಂದಿಹ
ಸೃಷ್ಟಿಕರ್ತನ ಲೀಲೆ ಇದು,
ದೂರದಿಂದಲಿ ನಡೆದುಬಂದಿಹ
ಅಲ್ಪನ ಕಣ್ಣಿಗೆ ಹಬ್ಬವಿದು!

ಗುರುವಾರ, ಸೆಪ್ಟೆಂಬರ್ 18, 2014

ಹೊಸ ಜಾಗ

ಬಂದು ನಿಂತ ವೇಳೆ
ಮೊಳಗಿತು ಸು-ಕಹಳೆ
ಗುಡುಗಿ, ಬಿದ್ದಿತು ಮಳೆ
ಕೊಚ್ಚೇ ಹೋಯಿತಿ ಬಹುದಿನಗಳ ಕೊಳೆ !!