ಭಾನುವಾರ, ಫೆಬ್ರವರಿ 16, 2014

ಅಂತರಂಗದ ಅಳಲು

ಕುಂದುತಿದೆ ದೇಶದ ರಾಜಕೀಯ
ಆಳುವನೇ ಮತ್ತೆ ಪರಕೀಯ |?
ಕಾಣುತಿಹೆ ನಾ ಕಳ್ಳರ
ನೋಡುತಿಹೆ ನಾ ಸುಳ್ಳರ |
ಬಾಡುತಿದೆ ನಾಡು
ನಶಿಸುತಿವೆ ಕಾಡು |
ಭಾರತ ಮಾತೆಯು ಅಳುತಿಹಳು
ಶಾಂತಿ ಸೌಹಾರ್ದವ ಬೇಡುತಿಹಳು |
ಏನು ಮಾಡಲಿ ತಿಳಿಯದಾಗಿದೆ,
.
.
.
ಬಾಡಿ ಹೋದ ಬಳ್ಳಿಯಿಂದ ಹೂ ಅರಳಬಲ್ಲದೆ??

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ